ಕಂಪನಿಯ ರಚನೆ
ನಿಗಮದ ಮುಖ್ಯಸ್ಥನಾಗಿ ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ, ಮೂರು ಪ್ರಧಾನ ವ್ಯವಸ್ಥಾಪಕರುಗಳು, ಎರಡು ಉಪ ಪ್ರಧಾನ ವ್ಯಸ್ಥಾಪಕರುಗಳು ಮತ್ತು ಮುಖ್ಯ ಇಂಜಿನಿಯರ್ ಇರುತ್ತಾರೆ. ಕಂಪನಿ ಬೆಂಗಳೂರಿನಲ್ಲಿ ಮುಖ್ಯ ಕಛೇರಿ ಹೊಂದಿರುವುದಲ್ಲದೆ, ಎರೆಡು ವಲಯಗಳಲ್ಲಿನ ಕಛೇರಿಗಳನ್ನು ಹೊಂದಿದೆ. ಬೆಂಗಳೂರು, ಹುಬ್ಬಳ್ಳಿ ನಲ್ಲಿ ಹೊಂದಿದೆ. ನಿಗಮವು 7 ವಿಭಾಗೀಯ ಕಛೇರಿಗಳನ್ನು ಹೊಂದಿದ್ದು ಪ್ರಧಾನ ವ್ಯವಸ್ಥಾಪಕ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ ಅಲ್ಲದೆ 9 ಕಚ್ಚಾ ಸಾಮಾಗ್ರಿಗಳ ಮಳಿಗೆಗಳನ್ನು ಕರ್ನಾಟಕದ ಉದ್ದಗಲಕ್ಕೂ ಹೊಂದಿದೆ. ಪ್ರಸ್ತುತ ನಿಗಮದಲ್ಲಿ 177 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ನಿಗಮವು ತನ್ನ ಎಲ್ಲಾ ಕೆಲಸಗಳನ್ನು ಗಣಕೀಕೃತಗೊಳಿಸಿದೆ ಮತ್ತು ತನ್ನ ಎಲ್ಲಾ ಕೇಂದ್ರಗಳಲ್ಲು ವಾಸ್ತು ಸ್ಥಿತಿಗಳು ತಲುಪುತ್ತಿರುತ್ತವೆ. ಗಣಕಯಂತ್ರವನ್ನು ಮುಖ್ಯವಾಗಿ, ಸಂಬಳ ನೀಡಲು, ಹಣಕಾಸು ಖಾತೆಗಳು, ಕಚ್ಚಾವಸ್ತುಗಳ ಲೆಕ್ಕಮಾಡಲು, ಬಡ್ಜಟ್ ತಯಾರಿಸಲು, ಟೆಂಡರ್ ಮತ್ತು ನಿರ್ವಹಣೆ ಮಾಹಿತಿಯನ್ನು ಪರಿಷ್ಕರಿಸಲು ಉಪಯೋಗಿಸಲಾಗುತ್ತದೆ. ಕಂಪನಿಯು ಕಾರ್ಯ ನಿರ್ವಹಣೆ ವಿಧಾನವನ್ನು ಇನ್ನೂ ಹೆಚ್ಚು ಸುಲಭಗೊಳಿಸಲು ಪ್ರಯತ್ನಿಸುತ್ತಿದ್ದು ವಿಕೇಂದ್ರೀಕರಣಗೊಳಿಸುವುದರೊಂದಿಗೆ, ನಿರ್ಧಾರಗಳನ್ನು ವಿವಿಧ ಹಂತಗಳಲ್ಲಿ ಕೈಗೊಳ್ಳುವ ಅನುವುಮಾಡಿಕೊಡಲಾಗಿದೆ.
ಸಮಿತಿ ರಚನೆ
ರಾಜ್ಯ ಸರ್ಕಾರ ಒಟ್ಟು ಒಂಬತ್ತು ನಿರ್ದೇಶಕರನ್ನು ನೇಮಿಸಿದೆ.
ಅಧಿಕೃತ ನಿರ್ದೇಶಕರು : ಏಳು
ಅನಧಿಕೃತ ನಿರ್ದೇಶಕರು :ಎರಡು
ಅಗತ್ಯ ಸಭಾ ನಿರ್ದೇಕರು : ಮೂರು
ಕ್ರ ಸಂ |
ಹೆಸರು ಶ್ರೀಮತಿ./ಶ್ರೀ. |
ಹುದ್ದೆ ಮತ್ತು ನಿರ್ದೇಶಕರ ಕಛೇರಿ ವಿಳಾಸ |
ದೂರವಾಣಿ ಹಾಗು ಮೊಬೈಲ್ ಸಂಖ್ಯೆ |
1 |
ಶ್ರೀ ಎಂ ಮಹೇಶ್ವರ್ ರಾವ್ (ಭಾ.ಆ.ಸೇ. ) | ಅಧ್ಯಕ್ಷರು ಮತ್ತು ನಿರ್ದೇಶಕರು | ೦೮೦ ೨೨೨೫೩೭೫೧ |
2 |
ಶ್ರೀಮತಿ ವಿ ರಶ್ಮಿ ಮಹೇಶ್ (ಭಾ.ಆ.ಸೇ.) | ನಿರ್ದೇಶಕರು | ೦೮೦ ೨೨೩೫೩೯೩೩ |
3 |
ಶ್ರೀ ಯಸ್ ಝಿಯಾಉಲ್ಲಾಹ್ (ಭಾ.ಆ.ಸೇ. ) | ನಿರ್ದೇಶಕರು | ೦೮೦ ೨೨೩೮೬೭೯೨ |
4 |
ಶ್ರೀ ಮಹೇಶ್ ಬಿ ಶಿರೂರ್ (ಭಾ.ಅ.ಸೇ.) | ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು | ೦೮೦ ೨೩೩೦೩೦೩೭ |
5 |
ಶ್ರೀ ಪವನ್ ಕುಮಾರ ಮಾಲಪಾಟಿ, (ಭಾ.ಆ.ಸೇ.) | ನಿರ್ದೇಶಕರು | ೦೮೦ ೨೨೨೫೮೯೭೩ |
6 |
ಶ್ರೀ ಬಸವರಾಜೇಂದ್ರ (ಭಾ.ಆ.ಸೇ.) | ನಿರ್ದೇಶಕರು | ೦೮೦ ೪೧೭೩೮೬೨೭ |
7 |
ಶ್ರೀ ಶಿವಯೋಗಿ ಹಿರೇಮಠ್ | ನಿರ್ದೇಶಕರು | ೦೮೦ ೨೨೨೧೨೮೩೦ |
8 |
ಶ್ರೀ ಜಿ ಆರ್ ಅಕದಾಸ್ | ನಿರ್ದೇಶಕರು | ೦೮೦ ೨೩೧೫೧೫೪೦ |
9 |
ಶ್ರೀ ರಾಜು ಆರ್ | ನಿರ್ದೇಶಕರು | ೦೮೦ ೨೩೩೫೩೨೫೦ |